ಮನಸ್ಸಿಲ್ಲದಾಗ ಬರೆದ ಕವನಗಳು ಕೆರದಲ್ಲಿ ಹೊಡೆದು ಕೇಳುತ್ತಿವೆ ಯಾರೊ ನಿನ್ನ ಕನ್ನಡ ಮೇಷ್ತ್ರು
ಪ್ರಮೋದ
ಮನಸ್ಸಿಲ್ಲದಾಗ ಬರೆದ ಕವನಗಳು ಕೆರದಲ್ಲಿ ಹೊಡೆದು ಕೇಳುತ್ತಿವೆ ಯಾರೊ ನಿನ್ನ ಕನ್ನಡ ಮೇಷ್ತ್ರು
ಪ್ರಮೋದ
ಪ್ರಿಯೆ ನನ್ನ ಕವನದಲ್ಲಿ
ನಿನ್ನದೂ ಪಾಲಿದೆ
ನಿನಗಾಗೆ ಬರೆದ
ಒ0ದೊಳ್ಳೆ ಸಾಲಿದೆ
ಲೆ ಗೂಬೆ ಅಲ್ನೋಡೆ
ಗ್ಯಾಸ್ ಮೇಲೆ ಹಾಲಿದೆ…
ಪ್ರಮೋದ
ದೀಪಾವಳಿ (ದೀಪಗಳ ಸಾಲು) ದೀಪಗಳ ಹಬ್ಬ; ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ಭಾರತದ ಸಾಂಪ್ರದಾಯಿಕ ಪಂಚಾಂಗಗಳು ಚಂದ್ರಮಾನವನ್ನು ಅವಲಂಬಿಸಿವೆ,ಎರಡು ಪೌರಾಣಿಕ ಘಟನೆಗಳು ಮುಖ್ಯವಾಗಿ ದೀಪಾವಳಿಯೊಂದಿಗೆ ಸಂಬಂಧಿತವಾಗಿವೆ:
* ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ
* ಅಮಾವಾಸ್ಯೆಯ ಹಿಂದಿನ ದಿನ (ಚತುರ್ದಶಿ) ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ
ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.(Information From, Wikipedia)
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
ಈ ಬೆಳಕಿನ ಹಬ್ಬ ನಿಮ್ಮ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ತರಲಿ ಎಂದು ಹಾರೈಸುವೆ.